ಹೊನ್ನಾವರ; ಅಳ್ಳಂಕಿಯ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಮಾದಪ್ಪ ಖರ್ವಾ ಇವರ ಚುಕ್ಕಿ ಚಿತ್ರಗಳ ಸಂಪುಟವನ್ನು ಅನಾವರಣಗೊಳಿಸಲಾಯಿತು. ನಾಗರಿಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಸಂಪುಟ ಅನಾವರಣಗೊಳಿಸಿ ಮಾತನಾಡಿ ಚುಕ್ಕಿ ಹಾಗೂ ಗೆರೆಗಳ ಮೂಲಕವಾಗಿಯೇ ಮಾದಪ್ಪ ಹೆಗಡೆಯವರು ಚಿರಪರಿಚಿತರು.ನಿಜವಾದ ಕಲೆಯ ವಿಶೇಷತೆಯೇ ಕೂಡಿ ಬದುಕುವುದನ್ನು ಕಲಿಸುವುದು ಎಂಬುದನ್ನು ನಿದರ್ಶನಗಳ ಮೂಲಕ ವಿವರಿಸಿದರು. ಕಿಶೋರ ನಾಯ್ಕ ಸಂವಿಧಾನ ವಿಷಯದ ಬಗ್ಗೆ ಹಾಗೂ ಗಣತಂತ್ರ … [Read more...] about ಅಳ್ಳಂಕಿ ಕಾಲೇಜಿನಲ್ಲಿ ಚುಕ್ಕಿ ಚಿತ್ರಗಳ ಅನಾವರಣ