ಇತಿಹಾಸ ಎಂದರೆ ನಮ್ಮ ನಿನ್ನೆಗಳು. ಆದರೆ ಇತಿಹಾಸವೆಂದಾಕ್ಷಣ ಮೂಗು ಮುರಿಯುವವರೇ ಬಹಳಷ್ಟು ಮಂದಿ. ಏಕೆಂದರೆ ಅದರಲ್ಲಿ ಬರುವ ಹೆಸರುಗಳು, ಸ್ಥಳಗಳು, ಯುದ್ಧಗಳು ದಂಗೆಗಳು ಮತ್ತು ಎಲ್ಲಕ್ಕಿಂತ ಅವುಗಳಲ್ಲಿನ ಇಸವಿಗಳು. ಹೀಗಾಗಿಯೇ ನಮಗೆ ಇತಿಹಾಸವೆಂದರೆ ಹೈಸ್ಕೂಲಿನವರೆಗಿನ ಒಂದು ಪಠ್ಯ ವಿಷಯ ಅಷ್ಟೇ. ಬಹುಶಃ ಇತಿಹಾಸವನ್ನು ಪ್ರಾಢಶಾಲೆಯಿಂದ ಹೊರತಂದವರು ಬೆರಳೆಣಿಕೆಯಷ್ಟು ಜನ ಮಾತ್ರ. ಅದರಲ್ಲೂ ಕೆಲವರು ಮನಸ್ಸಿಲ್ಲದ ಮನಸ್ಸಿನಿಂದ ಯಾವುದೋ ಡಿಗ್ರಿಯ ಸಲುವಾಗಿ ತೆಗೆದುಕೊಂಡವರೇ. … [Read more...] about ಕಾಳುಬಳ್ಳಿಯ ಮೇಲೆ ಬೆಳೆದ ಬೆಳ್ಳಿಯ ಕಥೆ: ಬಳ್ಳಿಕಾಳ ಬೆಳ್ಳಿ
ಸಂಯಮ
ಭಾರತ ಸ್ಕೌಟ್ಸ್ ಮತ್ತುಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ
ಹೊನ್ನಾವರ .ಭಾರತ ಸ್ಕೌಟ್ಸ್ ಮತ್ತುಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ಎಸ್.ಡಿ.ಎಮ್. ಕಾಲೇಜಿನ ಸಭಾಭವನದಲ್ಲಿಜರುಗಿತುಹೊನ್ನಾವರ .ಭಾರತ ಸ್ಕೌಟ್ಸ್ ಮತ್ತುಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ಎಸ್.ಡಿ.ಎಮ್. ಕಾಲೇಜಿನ ಸಭಾಭವನದಲ್ಲಿಜರುಗಿತು.ಸಭೆಯಅಧ್ಯಕ್ಷತೆಯನ್ನು ಕೃಷ್ಣಮೂರ್ತಿ ಭಟ್, ಶಿವಾನಿ ಇವರು ವಹಿಸಿದ್ದರು.ಉದ್ಘಾಟಕರಾಗಿ ಮಾನ್ಯಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿಇವರು ಆಗಮಿಸಿ, ಪ್ರತಿಯೊಂದು ಶಾಲೆಯಲ್ಲಿಯೂ ಸ್ಕೌಟ್ಸ್ … [Read more...] about ಭಾರತ ಸ್ಕೌಟ್ಸ್ ಮತ್ತುಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ