ಕಾರವಾರ: ಎಚ್ಐವಿ ಸೋಂಕಿತ ಹಾಗೂ ಲೈಂಗಿಕ ವೃತ್ತಿ ನಿರತ ಮಹಿಳೆಯರ ಒಳಿತಿಗಾಗಿ ಶ್ರಮಿಸುತ್ತಿರುವ ಸಂರಕ್ಷ ಸಂಸ್ಥೆಗೆ ಕೆಸಾಪ್ಸ್ ಉಪ ಎಆರ್ಟಿ ಕೇಂದ್ರವನ್ನು ನಡೆಸಲು ನೀಡಲಾಗಿದ್ದು, ಅದನ್ನು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ್ ಕುಮಾರ್ ಹೇಳಿದರು. ಅವರು ರಾಜ್ಯ ಏಡ್ಸ್ ಪ್ರಿವೆನ್ಷನ್ ಸೂಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ … [Read more...] about ಸಂರಕ್ಷ ಆರೈಕೆ ಬೆಂಬಲ ಕೇಂದ್ರದಲ್ಲಿ ನೂತನ ಉಪ ಎ.ಆರ್.ಟಿ. ಕೇಂದ್ರವನ್ನು ಉದ್ಘಾಟನೆ