ಹಳಿಯಾಳ : ಕೆರಳದ ಶಬರಿ ಮಲೆ ದೇವಸ್ಥಾನದ ಧರ್ಮ ಪರಂಪರೆಯ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕೂಡಲೇ ಕಾನೂನು ನಿಯಮ ರೂಪಿಸಬೇಕು ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಅಲ್ಲಿ ಪ್ರತಿಭಟನೆ ಮಾಡುತ್ತಿರುವ ಭಕ್ತರ ಮೇಲೆ ಅನಾವಶ್ಯಕವಾಗಿ ಹೆರಿದ ಪ್ರಕರಣಗಳನ್ನು ತಕ್ಷಣ ರದ್ದು ಪಡಿಸಬೇಕೆಂದು ಹಿಂದೂ ಜನಜಾಗೃತಿ ಸಮೀತಿ ಆಗ್ರಹಿಸಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರು, ವಿವಿಧ ಹಿಂದೂ ಪರ ಸಂಘಟನೆಗಳೊಂದಿಗೆ ಆಗಮಿಸಿದ ಹಿಂದೂ ಜನಜಾಗೃತಿ ಸಮೀತಿಯವರು ತಹಶೀಲ್ದಾರ್ ಮೂಲಕ ಕೇಂದ್ರ … [Read more...] about ಕೇರಳದ ಶಬರಿಮಲೆ ದೇವಸ್ಥಾನದ ಧರ್ಮ ಪರಂಪರೆಯ ರಕ್ಷಣೆ ಮಾಡಲು ಸಂಸತ್ತಿನಲ್ಲಿ ಕೂಡಲೇ ಕಾನೂನು ರೂಪಿಸಿ ಹಿಂದೂ ಜನಜಾಗೃತಿ ಸಮೀತಿ ಆಗ್ರಹ