ಹಳಿಯಾಳ:- ಕಾರವಾರ ಉಪವಿಭಾಗಾಧಿಕಾರಿಗಳಾದ(ಎಸಿ) ವಿದ್ಯಾಶ್ರೀ ಚಂದರಗಿ ಅವರು ಹಳಿಯಾಳ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್-೧೯ ಮುಂಜಾಗ್ರತಾ ಕ್ರಮಗಳು ಮತ್ತು ಸದ್ಯದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು. ಕೊರೊನಾ ಎರಡನೇ ಅಲೆಗೆ ಹಳಿಯಾಳವು ತತ್ತರಿಸಿದ್ದು ಪ್ರತಿದಿನ ಒಂದು ಸಾವು ದಾಖಲಿಸುತ್ತಿರುವ ಹಳಿಯಾಳದಲ್ಲಿ ಸದ್ಯ ೩೦೦ಕ್ಕೂ ಅಧಿಕ ಸಕ್ರಿಯ ಸೊಂಕಿತರು ಇರುವ ಹಿನ್ನೆಲೆಯಲ್ಲಿ ಎಸಿ ಅವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಮಹತ್ವದ … [Read more...] about ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕಾರವಾರ ಎಸಿ ವಿದ್ಯಾಶ್ರೀ ಚಂದರಗಿ