ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತವನ್ನು ಸರಕಾರದ ಮಟ್ಟದಲ್ಲಿ ಪುರಸಭೆಯನ್ನಾಗಿ ಮಾಡಲೂ ಸರ್ವಪ್ರಯತ್ನ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಆರ್. ವಿ. ದೇಶಪಾಂಡೆ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಪಟ್ಟಣದಲ್ಲಿ ಸುಮಾರು ಇಪ್ಪತೈದು ಸಾವಿರ ಜನಸಂಖ್ಯೆ ಇದ್ದು, ಪಟ್ಟಣ ಪಂಚಾಯತಗೆ ಸರಕಾರದಿಂದ ಬರುವ ಅನುದಾನವು ಯಾವುದಕ್ಕೂ ಸಾಲದಾಗಿದ್ದೂ, … [Read more...] about ಸಚಿವ ಆರ್.ವಿ.ಡಿ. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ, ಹೊನ್ನಾವರ ಪಟ್ಟಣ ಪಂಚಾಯತ ಪುರಸಭೆ ಮಾಡಲು ಸರ್ವಪ್ರಯತ್ನ-ಸಚಿವ ಆರ್.ವಿ.ದೇಶಪಾಂಡೆ