ಕಾರವಾರ: ಕ್ಷುಲ್ಲಕ ಕಾರಣಕ್ಕಾಗಿ ಸಚಿವರ ಮುಂದೆಯೇ ಶಾಸಕ ಸತೀಶ್ ಸೈಲ್ ಹಾಗೂ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಯ ಸಿದ್ದಾರ್ಥ ನಾಯ್ಕ ಕಚ್ಚಾಟ ನಡೆಸಿದ ಘಟನೆ ಮಾಜಾಳಿಯಲ್ಲಿ ಮಂಗವಾರ ನಡೆಯಿತು. ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಎಂಜಿನಿಯರಿಂಗ್ ತರಗತಿಗಳಿಗೆ ಸೂಕ್ತ ಸ್ಥಳವಕಾಶವಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಕಾಲೇಜು ಕಟ್ಟಡಕ್ಕೆ ತೆರಳಿ ಸಚಿವರು … [Read more...] about ಕ್ಷುಲ್ಲಕ ಕಾರಣಕ್ಕಾಗಿ ಕಚ್ಚಾಟ
ಸತೀಶ್
ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ 3ಕೋಟಿ ಅನುಧಾನ ನೀಡುವಂತೆ ಆರ್.ವಿ. ದೇಶಪಾಂಡೆಗೆ ಮನವಿ
ಕಾರವಾರ:ನಗರಸಭೆ ವ್ಯಾಪ್ತಿಯ ನ್ಯೂ ಕೆ.ಎಚ್.ಬಿ ಕಾಲೋನಿಯಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ 3ಕೋಟಿ ಅನುಧಾನ ನೀಡುವಂತೆ ಶಾಸಕ ಸತೀಶ್ ಸೈಲ್ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ನಗರಸಭೆ ಅಧ್ಯಕ್ಷರ ಕೋರಿಕೆ ಮೇರೆಗೆ ಪತ್ರ ಬರೆದಿರುವ ಅವರು, ವೇಗವಾಗಿ ಬೆಳವಣಿಗೆಯಾಗುತ್ತಿರುವ ಕಾರವಾರ ನಗರ ನಿವಾಸಿಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಕ್ರೀಡಾಂಗಣ ಅವಷ್ಯಕತೆ ಇದೆ. ಅದಕ್ಕಾಗಿ ನಗರಸಭೆ ಜಾಗ … [Read more...] about ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ 3ಕೋಟಿ ಅನುಧಾನ ನೀಡುವಂತೆ ಆರ್.ವಿ. ದೇಶಪಾಂಡೆಗೆ ಮನವಿ