ಹಳಿಯಾಳ:- 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ ಹಳಿಯಾಳ ಕಬ್ಬು ಬೆಳೆಗಾರರು ಅಗಸ್ಟ ದಿ.6 ರಿಂದ ಆರಂಭಿಸಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 23 ದಿನ ಪೂರೈಸಿದ್ದು ದಿ.29 ಬುಧವಾರದಂದು 24ನೇ ದಿನಕ್ಕೆ ಕಾಲಿಡಲಿದೆ. ಚಳಿ, ಮಳೆ, ಗಾಳಿ ಲೆಕ್ಕಿಸದೆ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಳಿಯಾಳ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಹಳಿಯಾಳ, ಕಲಘಟಗಿ, ಅಳ್ನಾವರ, ಧಾರವಾಡ, … [Read more...] about ಹಳಿಯಾಳದಲ್ಲಿ ರೈತರ ಧರಣಿ ಸತ್ಯಾಗ್ರಹ 24 ನೇ ದಿನಕ್ಕೆ ,ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಭೇಟಿ ಧರಣಿ ಹಿಂಪಡೆಯುವಂತೆ ಮನವಿ