ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆ, ಎಮ್ಎಲ್ಸಿ ಎಸ್.ಎಲ್.ಘೋಟ್ನೇಕರ ಹಾಗೂ ಜನರ ನೀರಿಕ್ಷೇಯಂತೆ ಕೆಲಸ ಮಾಡದ ಹಳಿಯಾಳ ಪುರಸಭೆ ಕಾಂಗ್ರೇಸ್ಪಕ್ಷದ ಆಡಳಿತ ಮಂಡಳಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆಸಿತ್ತು ಎಂದು ವಿರೋಧ ಪಕ್ಷದ ನಾಯಕ ಹಿರಿಯ ಪುರಸಭೆ ಸದಸ್ಯ ಶ್ರೀಕಾಂತ ಹೂಲಿ ಆರೋಪಿಸಿದ್ದಾರೆ. ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ತೊರಿಸುತ್ತಿದ್ದ. ಜನವಿರೋಧಿ ಕೆಲಸಗಳಿಗೆ ಸದಾ ವಿರೋಧ ವ್ಯಕ್ತಪಡಿಸಿ ಸಾರ್ವಜನೀಕರ ಬೆಂಬಲಕ್ಕೆ ನಿಲ್ಲುತ್ತಿದ್ದ ಹೂಲಿ ಅವರು ಪಟ್ಟಣದ ತಮ್ಮ … [Read more...] about ಹಳಿಯಾಳ-ಪುರಸಭೆ ಕಾಂಗ್ರೇಸ್ ಆಡಳಿತ ಮಂಡಳಿ -ಭ್ರಷ್ಟಾಚಾರದಲ್ಲಿಯೇ ಕಾಲ ಕಳೆಯಿತು ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ -ಶ್ರೀಕಾಂತ ಹೂಲಿ ಆರೋಪ.