ಹೊನ್ನಾವರ .ಪ್ರಾಮಾಣಿಕ ಸೇವೆಯಲ್ಲಿರುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲಾ - ವಿಷ್ಣು ನಾಯ್ಕ ರವರ ಕುರಿತು ಸನ್ಮಾನ ಸಮಾರಂಭದಲ್ಲಿ : ಉಲ್ಲಾಸ ನಾಯ್ಕ, ತಾಲೂಕಾ ಪಂಚಾಯತ ಅಧ್ಯಕ್ಷರು ನುಡಿದರುಮನುಷ್ಯ ತನ್ನ ಜೀವನದ ನಿರ್ವಹಣೆಗೆ ಒಂದಲ್ಲಾ ಒಂದು ಕೆಲಸ ನಿರ್ವಹಿಸಲೇ ಬೇಕಾಗುತ್ತದೆ. ಆ ಕೆಲಸದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೇ ಮಾತ್ರ ಅಭಿನಂದನೆ, ಸನ್ಮಾನ ಮತ್ತು ಶ್ಲಾಘನೆ ಸಿಗುತ್ತದೆ. ಆಗ ಆ ವ್ಯಕ್ತಿಗೆ ಸಂತೃಪ್ತಿ ದೊರೆಯುತ್ತದೆ ಎಂದು ತಾಲೂಕಾ … [Read more...] about ಪ್ರಾಮಾಣಿಕ ಸೇವೆಯಲ್ಲಿರುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲಾ;ಉಲ್ಲಾಸ ನಾಯ್ಕ
ಸನ್ಮಾನ ಸಮಾರಂಭ
ಡಿ.24 ರಂದು ರಾಮಕ್ಷತ್ರಿಯ ನೌಕರರ ಸಂಘ (ರಿ.) ಹೊನ್ನಾವರ ಇದರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ
ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ರಾಮಕ್ಷತ್ರಿಯ ನೌಕರರ ಸಂಘ (ರಿ.) ಹೊನ್ನಾವರ ಇದರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಡಿ.24 ರಂದು ರವಿವಾರ ಮಂಕಿಯ ಕೊಕ್ಕೇಶ್ವರ ರಾಮಕ್ಷತ್ರೀಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಚಿತ್ರದುರ್ಗ ಸಾರಿಗೆ ಇಲಾಖೆಯ ಎ.ಆರ್.ಟಿ.ಓ. ಈಶ್ವರ ನಾಯ್ಕ ಆಗಮಿಸುವರು. ಮುಖ್ಯ ಅತಿಥಿಯಾಗಿ ಅಧ್ಯಕ್ಷರು, ಕೊಕ್ಕೇಶ್ವರ ಎಜ್ಯುಕೇಶನಲ್ ಹಾಗೂ ಚಾರಿಟೆಬಲ್ ಟ್ರಸ್ಟ್ (ರಿ.) ಮಂಕಿ ಅಣ್ಣಪ್ಪ … [Read more...] about ಡಿ.24 ರಂದು ರಾಮಕ್ಷತ್ರಿಯ ನೌಕರರ ಸಂಘ (ರಿ.) ಹೊನ್ನಾವರ ಇದರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ