ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ದಾಸೋಕ್ತಿ ಇದೆ. ಅದರಲ್ಲಿ ಭಟ್ಕಳದ ಪುತ್ತಣ್ಣ ಸಂಸಾರಿಯಾಗಿದ್ದ ಸನ್ಯಾಸಿಯಾಗಿದ್ದು ಎಲ್ಲಾ ಸಮುದಾಯವನ್ನು ಪ್ರೀತಿಯಿಂದ ಕಂಡವರು ಎಂದು ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಹೇಳಿದರು.ಅವರು ಭಟ್ಕಳದಲ್ಲಿ ಹನುಮಂತ ಎಮ್ ಪೈ(ಪುತ್ತಣ್ಣ) ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾರು ಶರಣರಾಗುತ್ತಾರೆ, ಯಾರು ಜವಾಬ್ದಾರಿಯನ್ನು ಪಾಲಿಸುತ್ತಾರೆ.ಅವರ ಜೀವನವನ್ನು ಮರಣದಲ್ಲಿ ನೋಡಬೇಕು. … [Read more...] about ಹನುಮಂತ ಎಂ. ಪೈಗೆ ಶ್ರದ್ದಾಂಜಲಿ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ ಭಾಗಿ