ಹಳಿಯಾಳ:- ದಿ.16 ರಾತ್ರಿಯಿಂದ ದಿ.17ರ ಬೆಳಗಿನ ಜಾವದ ಅವಧಿಯಲ್ಲಿ ಹಳಿಯಾಳ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸರಣಿ ಕಳ್ಳತನವಾಗಿದ್ದು ಪಟ್ಟಣದ ಜನತೆಯ ನಿದ್ದೆಗೆಡಿಸಿದೆ. ಪಟ್ಟಣದ ಗಣೇಶ ನಗರದ ದೂಳಪ್ಪ ಬಸವರಾಜ ಅಂಜುಟಗಿ ಎನ್ನುವವರು ತಮ್ಮ ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಸುಮಾರು 25ಸಾವಿರ ರೂ. ಬೆಲೆಯ ಸ್ಪೆಂಡರ್ ಬೈಕ್ ಹಾಗೂ ಇದೆ ಬಡಾವಣೆಯಲ್ಲಿ ಮಹಾಂತೇಶ ರಾಜಶೇಖರ ಹಿರೆಮಠ ಎನ್ನುವವರು ಮನೆಯ ಮುಂದೆ ನಿಲ್ಲಿಸಿದ್ದ 50ಸಾವಿರ ಬೆಲೆಯ ಹೊಂಡಾ ಸಿಟಿ ಶೈನ್ ಬೈಕ್ ಅನ್ನು … [Read more...] about ಹಳಿಯಾಳ ಪಟ್ಟಣದಲ್ಲಿ ಸರಣಿ ಕಳ್ಳತನ – ಬೆಚ್ಚಿಬಿದ್ದ ಜನತೆ ಪೋಲಿಸರಿಂದ ತನಿಖೆ ಆರಂಭ