ಭಟ್ಕಳ: ತಾಲೂಕಿನ ತಲಾನ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ವರದಿಯಾಗಿದೆ,ಬಂಧಿತ ಆರೋಪಿಯನ್ನು ತಲಾಂದ ನಿವಾಸಿ ಮಂಜುನಾಥ ಪಾಂಡು ನಾಯ್ಕ(40) ಎಂದು ಗುರುತಿಸಲಾಗಿದೆ.ನಿರ್ಮಾಣ ಹಂತದ ಕಟ್ಟಡದ ಪಕ್ಕದ ಖುಲ್ಲಾ ಜಾಗದಲ್ಲಿ ಯಾವುದೇ ಪಾಸ್,ಪರ್ಮಿಟ್ ಇಲ್ಲದೆ ಸರಾಯಿ ಇಟ್ಟುಕೊಂಡು ಮಾರಟ ಮಾಡುತ್ತಿರುವಾಗ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರಿಗೆ ಕೈಗೆ ಸಿಕ್ಕಿ ಬಿದ್ದಿದಾನೆಅಂದಾಜು 2969 ಮೌಲ್ಯದ … [Read more...] about ಅಕ್ರಮವಾಗಿ ಮದ್ಯ ಮಾರಾಟ ; ಒಬ್ಬನ ಬಂಧನ
ಸರಾಯಿ
3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಪತೆ
ಹಳಿಯಾಳ: ಕಳ್ಳಭಟ್ಟಿ ಸರಾಯಿ ಹಿಡಿಯಲು ಹೋದ ಪೋಲಿಸರಿಗೆ ಸಿಕ್ಕಿದ್ದು ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಇಂತಹ ವಿದ್ಯಮಾನ ನಡೆದಿದ್ದು ತಾಲೂಕಿನ ಗರಡೊಳ್ಳಿ ಗ್ರಾಮದ ಬಳಿ. ಹೌದು ಇಂತದೊಂದು ವಿಚಿತ್ರ ವಿದ್ಯಮಾನ ನಡೆದಿರುವುದು ಶುಕ್ರವಾರ ರಾತ್ರಿ ತಾಲೂಕಿನ ಗರಡೊಳ್ಳಿ ಗ್ರಾಮದಿಂದ ವಾಡಾಕ್ಕೆ ಹೋಗುವ ರಸ್ತೆಯಲ್ಲಿ ಎಂದು ಪೋಲಿಸರು ತಿಳಿಸಿದ್ದಾರೆ. ಹಳಿಯಾಳ ಠಾಣೆಯ ಸಿಪಿಐ ಸುಂದ್ರೇಶ್ ಹೊಳೆಣ್ಣವರ ಅವರು ಗರಡೊಳ್ಳಿ … [Read more...] about 3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಪತೆ
34ಸಾವಿರ ರೂ ಮೌಲ್ಯದ ಸರಾಯಿ ವಶ
ಕಾರವಾರ: ಅಕ್ರಮ ಸರಾಯಿ ಮಾರಾಟಗಾರರು ಮಲ್ಲಾಪುರದ ಸಾರ್ವಜನಿಕ ಶೌಚಾಲಯದಲ್ಲಿ ಗೋವಾ ಮದ್ಯವನ್ನು ಬಚ್ಚಿಟ್ಟಿದ್ದರು. ಶೌಚಾಲಯದ ಮೇಲೆ ದಿಡೀರ್ ದಾಳಿ ನಡೆಸಿದ ಪೊಲೀಸರು 34ಸಾವಿರ ರೂ (ಗೋವಾ ದರ) ಮೌಲ್ಯದ ಸರಾಯಿಯನ್ನು ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ಹಸ್ತಾಂತರಿಸಿದರು. ಇಲ್ಲಿನ ಲಕ್ಷ್ಮಿ ನಗರದಲ್ಲಿರುವ ಸಾರ್ವಜನಿಕ ಶೌಚಾಲಯ ಕಳೆದ ಹಲವು ವರ್ಷಗಳಿಂದ ಹಾಳು ಬಿದ್ದಿದೆ. ಕನಿಷ್ಟ ಮೂಲಭೂತ ಸೌಕರ್ಯವೂ ಇಲ್ಲದ ಕಾರಣ ಇದನ್ನು ಜನ ಬಳಸುತ್ತಿಲ್ಲ. ಹೀಗಾಗಿ ಶೌಚಾಲಯ ಅಕ್ರಮ … [Read more...] about 34ಸಾವಿರ ರೂ ಮೌಲ್ಯದ ಸರಾಯಿ ವಶ