ಹೊನ್ನಾವರ: ತಾಲೂಕಿನ ಮೂರು ದೇವಸ್ಥಾನಗಳಿಗೆ ರಾಜ್ಯ ಸರ್ಕಾರದ ಆರಾಧನಾ ಯೋಜನೆ ಅಡಿಯಲ್ಲಿ ಹಣ ಬಿಡುಗಡೆಯಾಗಿದ್ದು, ಶಾಸಕ ಸುನೀಲ ನಾಯ್ಕ ಮಂಗಳವಾರ ಚೆಕ್ ಹಸ್ತಾಂತರಿಸಿದರು.ಅಳ್ಳಂಕಿಯ ಶ್ರೀ ಮಾರಿಗುಡಿ ದೇವಸ್ಥಾನಕ್ಕೆ ನಾಲ್ಕು ಲಕ್ಷ, ಕುದ್ರಗಿ ಜನತಳಕೇರಿಯ ನಾಗಚೌಡೇಶ್ವರಿ ದೇವಸ್ಥಾನಕ್ಕೆ 2 ಲಕ್ಷ 720ರೂ ಹಾಗೂ ಕುದ್ರಗಿಯ ಶ್ರೀ ಪರಿವಾರ ನಾಗಯಕ್ಷೆ ಹಾಗೂ ನಾಗಚೌಡೇಶ್ವರಿ ದೇವಸ್ಥಾನಕ್ಕೆ 2 ಲಕ್ಷ ಹಣ ಮಂಜೂರಾಗಿದ್ದು, ಪಟ್ಟಣದ ಪ್ರವಾಸಿಮಂದಿರದಲ್ಲಿ ಆಡಳಿತ … [Read more...] about ಸರ್ಕಾರದ ಆರಾಧನಾ ಯೋಜನೆ ಅಡಿ ಮಂಜೂರಾದ ಚೆಕ್ ಹಸ್ತಾಂತರಿಸಿದ ಶಾಸಕ ಸುನೀಲ ನಾಯ್ಕ