ಹೊನ್ನಾವರ : ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರ ಗುರುವಾರ ಭೇಟಿ ನೀಡಿದರು.ಹೊನ್ನಾವರದÀ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘ, ಗೃಂಥಾಲಯ, ಮಿಡಿಯೆಷನ್ ಸೆಂಟರ್, ಲೀಗಲ್ ಎಡ್ ಕಚೇರಿ, ವಕೀಲರಿಗೆ ಕಚೇರಿ, ಸಭಾಗೃಹ, ಇನ್ನಿತರ ಸಂಕಿರ್ಣಗಳ ನಿರ್ಮಾಣಕ್ಕೆ ಸರ್ಕಾರವು ಮೂರು ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಿದ್ದು ಯೊಜನೆಯ ಪೂರ್ವಭಾವಿಯಾಗಿ ಅಭಿಯಂತರರ ಜೊತೆಗೆ ಸ್ಥಳ ಪರಿಶೀಲಿಸಿದರು.ಈ ಸಂದÀರ್ಭದಲ್ಲಿ ಹಿರಿಯ ಸಿವಿಲ್ … [Read more...] about ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರಭೇಟಿ