ಕಾರವಾರ:ತೆರಿಗೆ ಪದ್ದತಿ ಇನ್ನಷ್ಟು ಸರಳವಾಗುವದರ ಮೂಲಕ ಹೆಚ್ಚಿನ ಜನರನ್ನು ತಲುಪುವಂತಾಗಬೇಕು ಎಂದು ಸಹ್ಯಾದ್ರಿ ಗೇರು ಸಂಸ್ಕರಣೆ ಉದ್ಯಮಿ ಮುರಳಿಧರ ಪ್ರಭು ಹೇಳಿದರು. ನಗರದ ಆದಾಯ ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕ್ಲಿಷ್ಟಕರ ಕಾನೂನು ಹಾಗೂ ಹೆಚ್ಚಿನ ತೆರಿಗೆಯಿಂದಾಗಿ ಪ್ರಾಮಾಣಿಕರೂ ಅಡ್ಡದಾರಿ ಹಿಡಿಯುವಂತಾಗಿದೆ. ತೆರಿಗೆ ಸುದಾರಣಾ ನೀತಿಗಳು ಅನುಷ್ಠಾನಗೊಂಡಲ್ಲಿ ಎಲ್ಲರೂ ಸ್ವಯಂ … [Read more...] about ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮ