ಹೊನ್ನಾವರ: ತಾಲೂಕಿನ ಅನಿಲಗೋಡ ಶ್ರೀ ಕುಮಾರರಾಮ ಕ್ರಿಕೇಟರ್ಸ್ ಇವರ ಆಶ್ರಯದಲ್ಲಿ ಓಪನ್ ಸೂಪರ್ ಸಿಕ್ಸ್ ಕ್ರಿಕೇಟ್ ಪಂದ್ಯಾವಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿರುವ ಈ ಕ್ರೀಡಾಂಗಣ ಮೆಲ್ದರ್ಜೆಗೆ ಏರಿಸಲು ಚಿಂತನೆ ನಡೆಸುವ ಜೊತೆ ಇದನ್ನು ಗ್ರಾಮದವರಿಗೆ ಅನೂಕೂಲಕ್ಕಾಗಿ ಸಸಿ ಹಾಕದಂತೆ … [Read more...] about ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ;ಶಾಸಕ ಸುನೀಲ ನಾಯ್ಕ