ಹಳಿಯಾಳ:- ಕರ್ನಾಟಕದ ಕಾರವಾರ ಹಾಗೂ ಜೋಯಿಡಾ ತಾಲೂಕುಗಳನ್ನು ಗೋವಾಗೆ ಸೇರಿಸಬೇಕು ಎಂದು ಕೊಂಕಣಿ ಮಂಚ್ ಆಗ್ರಹಿಸುತ್ತಿರುವುದು ಅಪ್ರಸ್ತುತ ಹಾಗೂ ಅಸಮಂಜಸವಾಗಿದೆ ಎಂದು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಶಾಸಕರು ಈ ಭಾಗದಲ್ಲಿ ವಾಸಿಸುತ್ತಿರುವ ಜನರು ಅತ್ಯಂತ ಶಾಂತಿ, ಸಹಬಾಳ್ವೆ ಹಾಗೂ ಸಹೋದರತ್ವ, ಭಾತೃತ್ವ ಭಾವನೆಯಿಂದ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದ … [Read more...] about ಕಾರವಾರ- ಜೋಯಿಡಾ ಕರ್ನಾಟಕದ್ದೇ- ಶಾಸಕ ಆರ್ ವಿ ದೇಶಪಾಂಡೆ
ಸಹಬಾಳ್ವೆ
ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ
ಕಾರವಾರ:ಕನ್ನಡಿಗರೂ ಹಿಂದಿನಿಂದಲೂ ವೈವಿದ್ಯಮಯ ಸಂಸ್ಕøತಿ ಸಹಬಾಳ್ವೆಯನ್ನು ರೂಡಿಸಿಕೊಂಡಿದ್ದು, ಈಚೆಗೆ ಹೆಚ್ಚುತ್ತಿರುವ ಧಾರ್ಮಿಕ ಹಾಗೂ ಆರ್ಥಿಕ ಮೂಲಭೂತಗಳಿಂದ ಕನ್ನಡ ಮನ್ನಸುಗಳು ಪಾಯದಲ್ಲಿದೆ ಎಂದು ಚಿಂತಕ ಡಾ.ರಾಜೇಂದ್ರ ಚಿನ್ನಿ ಹೇಳಿದರು.ವಿವಿಧ ಪ್ರಗತಿಪರ ಸಂಘಟನೆಗಳಿಂದ ಹಮ್ಮಿಕೊಂಡ ನಾನು ಗೌರಿ ಸಮಾನ ಮನಸುಗಳ ಸಮಾವೇಶ -2017 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಹುಮುಖತ್ವದ ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ, ಭಾಷೆಯೊಂದಿಗೆ … [Read more...] about ಕನ್ನಡದ ಮನಸ್ಸು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕøತಿ