ಹಳಿಯಾಳ:- ಅಕೃಮವಾಗಿ ಅರಣ್ಯ ಪ್ರವೇಶಿಸಿ ಬೆಲೆಬಾಳುವ ಸಾಗವಾನಿ ಮರವನ್ನು ಕಡಿದು ತುಂಡು ತಯಾರಿಸಿ ದಾಸ್ತಾನು ಇಟ್ಟ ಬಗ್ಗೆ ಖಚಿತ ಮಾಹಿತಿ ಪಡೆದ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಬ್ರಾಣ ವಲಯ, ಶಾಖೆಯ ಇದೆ ಹದ್ದಿನ ಗುದಮುರಗಿ ಗ್ರಾಮದ ಶಿವಾಜಿ ಗೊರವಣ್ಣಾ ನಿಟ್ಟೂರಕರ ಮನೆಯಲ್ಲಿ ದಾಳಿ ನಡೆಸಲಾಗಿದ್ದು ಅಕ್ರಮವಾಗಿ ದಾಸ್ತಾನು ಇಟ್ಟ ಸಾಗವಾನಿ ಕೊರೆದ ನಗಗಳು 22=0.483 ಘ.ಮೀ, ಎಳೆಗಳು-2 … [Read more...] about ಸಾಂಬ್ರಾಣಿ ವಲಯ ಗುದಮುರಗಿಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ