ಹೊನ್ನಾವರ: ಪ್ರೋ.ನಾಗರಾಜ ಹೆಗಡೆ ಅಪಗಾಲ ಮತ್ತು ಪ್ರೋ. ಪ್ರಶಾಂತ ಮೂಡಲಮನೆ ಅವರ ಸಂಪಾದಕತ್ವದಲ್ಲಿ ಮೂಡಿಬಂದ "ಹೊನ್ನಾವರದ ಕವಿತೆಗಳು" ಕವನ ಸಂಕಲನ ನಮ್ಮ ರಾಜ್ಯದಲ್ಲೇ ವಿನೂತನವಾದದ್ದು ಹೊಸಗನ್ನಡ ಕಾವ್ಯದ ಒಂದು ಶತಮಾನದ ಮೂರು ತಲೆಮಾರಿನ ಕವಿಗಳನ್ನು ಪ್ರತಿನಿಧಿಸುತ್ತಿರುವ ಈ ಸಂಕಲನಕ್ಕೆ ಐತಿಹಾಸಿಕವಾಗಿ ಮಹತ್ವರ ಸ್ಥಾನವಿದೆ ಎಂದು ಕ.ಸಾ.ಪ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ ಮನು ಬಳಿಗಾರ ಅಭಿಪ್ರಾಯಪಟ್ಟರು.ಅವರು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕ್ರತಿ … [Read more...] about ರಾಜಧಾನಿಯಲ್ಲಿ ಬಿಡುಗಡೆಗೊಂಡ ಹೊನ್ನಾವರದ ಕವಿತೆಗಳು; ಹೊನ್ನಾವರ ತಾಲೂಕು ಕ.ಸಾ.ಪ ಕಾರ್ಯಕ್ಕೆ ಶ್ಲಾಘನೆ