ಹೊನ್ನಾವರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,(ರಿ) ತಾಲೂಕು ಘಟಕ ಹೊನ್ನಾವರ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಸ.ಹಿ.ಪ್ರಾ.ಶಾಲೆ ಉರ್ದು ಹಿರೇಮಠ ಶಾಲಾ ಆವರಣದಲ್ಲಿ ಆಚರಿಸಿದರು.ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ|| ಸವಿತಾ ನಾಯಕ ಮಾತನಾಡಿ, ಪರಿಸರ ಕಾಳಜಿ ಬಹಳ ಮಹತ್ವದ್ದು, ಪರಿಸರ ಚೆನ್ನಾಗಿದ್ದರೆ ಮನುಕುಲ ಚೆನ್ನಾಗಿ ಬಾಳಿ ಬದುಕಲು … [Read more...] about ವಿಶ್ವ ಪರಿಸರ ದಿನ; ವನಮಹೋತ್ಸವ ಆಚರಣೆ