ಹಳಿಯಾಳ: ಮಹಿಳೆ ಸಾಮಾಜಿಕ, ಶೈಕ್ಷಣ ಕ, ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಉದ್ಯಮಶೀಲ ಮಹಿಳೆಯಾಗಬೇಕು ಎಂದು ಚೆರಿಶ್ ಸಂಸ್ಥೆಯ ನಿರ್ದೇಶಕಿ ರೇಣು ಮುಕುಂದ ಕರೆ ನೀಡಿದರು. ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯಡಿ ಹಳಿಯಾಳ ತಾಲೂಕಿನ ಹುನ್ಸವಾಡ ಗ್ರಾಮದಲ್ಲಿ ಮಹಿಳೆಯರಿಗಾಗಿ 10 ದಿನಗಳ ಬಟ್ಟೆ ಬ್ಯಾಗ್ಗಳ ತಯಾರಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಅವರು ಮಹಿಳೆಯರು ಆತ್ಮಾಭಿಮಾನ ಮತ್ತು ಸ್ವಾಭಿಮಾನ ಬದುಕು ಸಾಗಿಸಬೇಕು. ಪುರುಷರ ಜೊತೆ ಸಮಾನ ಹೆಜ್ಜೆ … [Read more...] about ಮಹಿಳೆ ಆರ್ಥಿಕ ಸ್ವಾವಲಂಬನೆ ಸಾಧಿಸಿ ಯದ್ಯಮಶೀಲ ಮಹಿಳೆಯಾಗಬೇಕು- ಚೇರಿಶ್ ಸಂಸ್ಥೆ ನಿರ್ದೇಶಕಿ ರೇಣು ಮುಕುಂದ ಕರೆ