ಹಳಿಯಾಳ:- ಹಲವಾರು ಸಾಮಾಜಿಕ ಕಾರ್ಯಗಳಲ್ಲಿ, ಸ್ವಚ್ಚತಾ ಆಂದೋಲನದಲ್ಲಿ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಶಂಕ್ರಯ್ಯಾ ಬೆಂಡಿಗೇರಿಮಠ ಅವರು ಸುವರ್ಣಶ್ರೀ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾಒಕ್ಕೂಟ, ಸುವರ್ಣ ಚಾರಿಟೇಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಡಮಾಡುವ ‘ಸುವರ್ಣಶ್ರೀ’ 2018-198ನೇ ಸಾಲಿನ ರಾಜ್ಯ ಪ್ರಶಸ್ತಿ … [Read more...] about ಹಳಿಯಾಳದ ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಮುಡಿಗೆ ಸುವರ್ಣ ಶ್ರೀ ಪ್ರಶಸ್ತಿ
ಸಾಮಾಜಿಕ ಕಾರ್ಯ
ಭಾರತ ಬಂದ್ಗೆ ಹಳಿಯಾಳದಲ್ಲಿ ಜೆಡಿಎಸ್ ಬೆಂಬಲವಿಲ್ಲ ? ಹಳಿಯಾಳದಲ್ಲಿ ನೆಲೆ ಕಳೆದುಕೊಂಡಿದೆಯೇ ಜೆಡಿಎಸ್ ಪಕ್ಷ ?
ಹಳಿಯಾಳ:- ಕಾಂಗ್ರೇಸ್ ಕರೆ ನೀಡಿದ ಭಾರತ ಬಂದ್ಗೆ ಜೆಡಿಎಸ್ ಪಕ್ಷ ಬೆಂಬಲ ಘೊಷಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆಯನ್ನೂ ನಡೆಸಿದೆ. ಆದರೇ ಹಳಿಯಾಳದಲ್ಲಿ ಮಾತ್ರ ಜೆಡಿಎಸ್ ಪಕ್ಷ ಇದೆಯೋ? ಇಲ್ಲವೋ ? ಎನ್ನುವ ಮಾತುಗಳು ಇಂದು ಮತ್ತೇ ಪಟ್ಟಣದಲ್ಲಿ ಕೇಳಿಬಂದವು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಬೆಂಗಳೂರಿನ ಉದ್ಯಮಿ ಕೆ.ಆರ್.ರಮೇಶ್ ಚುನಾವಣೆಯಲ್ಲಿ ಸೋತರು, ಗೆದ್ದರೂ ಹಳಿಯಾಳದಲ್ಲೇ ಇರುವೇ ಪಕ್ಷವನ್ನು ಸಂಘಟಿಸುವೇ, ಜನಪರ, … [Read more...] about ಭಾರತ ಬಂದ್ಗೆ ಹಳಿಯಾಳದಲ್ಲಿ ಜೆಡಿಎಸ್ ಬೆಂಬಲವಿಲ್ಲ ? ಹಳಿಯಾಳದಲ್ಲಿ ನೆಲೆ ಕಳೆದುಕೊಂಡಿದೆಯೇ ಜೆಡಿಎಸ್ ಪಕ್ಷ ?