ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚೀವರಾದ ಲಕ್ಷ್ಮಣ ಸಂಗಪ್ಪ ಸವದಿ ಫೆಬ್ರವರಿ 29ರಂದು ಹೊನ್ನಾವರಕ್ಕೆ ಆಗಮಿಸಲಿದ್ದಾರೆ. ಪಟ್ಟಣದ ಬಹುವರ್ಷದ ಬೇಡಿಕೆಯಾದ ಹೊನ್ನಾವರ ಬಸ್ ನಿಲ್ದಾಣದ ಶಂಕುಸ್ಥಾಪನೆಗೆ ಆಗಮಿಸಲಿದ್ದಾರೆ. ಅಲ್ಲದೇ ಇವರೊಂದಿಗೆ ಜಿಲ್ಲಾ ಉಸ್ತುವಾರಿ ಸಚೀವೆ ಶಶಿಕಲಾ ಜೊಲ್ಲೆ, ಕಾರ್ಮಿಕ ಸಚೀವರಾದ ಶಿವರಾಮ ಹೆಬ್ಬಾರ, ಜಿಲ್ಲೆಯ ಶಾಸಕರು, ಸಾರಿಗೆ ಇಲಾಖೆಯ ಅಧಿಕಾರಿಗಳು ಸಮ್ಮುಖದಲ್ಲಿ ಶಂಕುಸ್ಥಾಪನಾ ಕಾರ್ಯಕ್ರಮ ನೇರವೇರಲಿದೆ. ಇದರೊಂದಿಗೆ ದಶಕಗಳ ನೂತನ ಬಸ್ … [Read more...] about ಹೊನ್ನಾವರದ ನೂತನ ಬಸ್ ನಿಲ್ದಾಣಕ್ಕೆ ಫೆಬ್ರವರಿ 29ರಂದು ಸಾರಿಗೆ ಸಚೀವ ಲಕ್ಷ್ಮಣ ಸವದಿಯಿಂದ ಶಂಕುಸ್ಥಾಪನೆ ನಡೆಯಲಿದೆ : ಶಾಸಕ ದಿನಕರ ಶೆಟ್ಟಿ