ಹೊನ್ನಾವರ; ತಾಲೂಕಿನ ರಾಷ್ಟಿಯ ಹೆದ್ದಾರಿ ೬೬ ರ ಇಡಗುಂಜಿ ಕ್ರಾಸ್ ಸಮೀಪ ಹೆದ್ದಾರಿಯಲ್ಲಿ ಐಆರ್ಬಿ ಕಂಪನಿಯ ವತಿಯಿಂದ ಯಾವುದೆ ದಾರಿದೀಪ ಅಳವಡಿಸಿಲ್ಲ ಇಲ್ಲಿ ಕೂಡಲೆ ದಾರಿದೀಪ ಅಳವಡಿಸಬೇಕು ಎಂದು ಕರವೆ ಹೊನ್ನಾವರ ತಾಲೂಕಾ ಅಧ್ಯಕ್ಷ ಮಂಜುನಾಥ ಗೌಡ ಅಗ್ರಹಿಸಿದ್ದಾರೆ, ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ, ಇಡಗುಂಜಿ ದೇವಸ್ಥಾನಕ್ಕೆ ರಾಜ್ಯ ಹಾಗೂ ದೇಶದ ಮೂಲೆಮೂಲೆಯಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ ರಾತ್ರಿ ಸಮಯದಲ್ಲಿ ಹೆದ್ದಾರಿ ಮೂಲಕ … [Read more...] about ಇಡಗುಂಜಿ ಕ್ರಾಸ್ ಸಮೀಪ ಹೆದ್ದಾರಿಯಲ್ಲಿ ದಾರಿದೀಪ ಅಳವಡಿಲು ಕರವೆ ಅಗ್ರಹ