ಹೊನ್ನಾವರ : ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಲು ಸ್ಥಳೀಯ ಮಟ್ಟದಲ್ಲಿ ಸಹಜವಾಗಿ ಆಕಾಂಕ್ಷಿಗಳಲ್ಲಿ ಪೈಪೋಟಿ ಇರುತ್ತಿದ್ದು, ಪಕ್ಷದ ಒಮ್ಮತದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗುವಂತೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷರು ಹಾಗೂ ಹಳದೀಪುರ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಂಬರುವ ಗ್ರಾಮ ಪಂಚಾಯತ … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪೂರ್ವಭಾವಿ ಸಭೆ ತನ್ನಿಂದಲೇ ಎಲ್ಲವೂ ಅನ್ನೋದು ಮೂರ್ಖತನ-ಶಿವಾನಂದ ಹೆಗಡೆ
ಸಾಲ್ಕೋಡ
ಇಂದು ವಿದ್ಯುತ್ ವ್ಯತ್ಯಯ
ಹೊನ್ನಾವರ ನ. 17 : ದಿನಾಂಕ 18ರಂದು ಬುಧವಾರ 110/11ಕೆವಿ ವಿದ್ಯುತ್ ಉಪಕೇಂದ್ರ ಹೊನ್ನಾವರ ಹಾಗೂ 33/11ಕೆವಿ ವಿದ್ಯುತ್ ಉಪಕೇಂದ್ರ ಕಾಸರಕೋಡ ಅಧಿಕಾರಿಗಳು ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ಹೊನ್ನಾವರ ಗ್ರಾಮೀಣ ಶಾಖಾ ವ್ಯಾಪ್ತಿಯ 11ಕೆವಿ ಫೀಡರುಗಳಾದ ಹಡಿನಬಾಳ, ಸಾಲ್ಕೋಡ, ಕಡ್ಲೆ, ಸುಬ್ರಹ್ಮಣ್ಯ, ಮಾವಿನಕುರ್ವಾ ವಿದ್ಯುತ್ ಗ್ರಾಹಕರಿಗೆ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 4ಗಂಟೆಯವರೆಗೆ ಹಾಗೂ ಕಾಸರಕೋಡ ಶಾಖಾವ್ಯಾಪ್ತಿಯ 11ಕೆವಿ ಫೀಡರುಗಳಾದ ದೇವರಗದ್ದೆ, … [Read more...] about ಇಂದು ವಿದ್ಯುತ್ ವ್ಯತ್ಯಯ