ಹೊನ್ನಾವರ: ಉತ್ತರಕನ್ನಡ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ. ಇಲ್ಲಿ ಮಹತ್ತರವಾದ ಸಂಗತಿಗಳಿವೆ. ಇಲ್ಲಿನ ಕಾಡು ಮತ್ತು ಕಡಲು ಸಾಹಿತಿಗಳಿಗೆ ಬರೆಯಲು ಸ್ಪೂರ್ತಿ ನೀಡುತ್ತಿದೆ. ಆದರೆ ಇಲ್ಲಿ ಮಹತ್ವದ ಕೃತಿ ಮತ್ತು ಕೃತಿಕಾರರ ಕುರಿತು ಚರ್ಚೆಯೇ ಆಗುವುದಿಲ್ಲ.ಇಲ್ಲಿನ ಸಾಹಿತ್ಯದ ಚಂಡೆ-ಮದ್ದಳೆ ರಾಜಧಾನಿಯನ್ನೂ ತಲುಪುವಂತಾಗಲಿ ಎಂದು ಅವನಿ’ಯ ಡಾ.ಪಿ.ಚಂದ್ರಿಕಾ ಅಭಿಪ್ರಾಯಪಟ್ಟರು. ಅವರು ಅವನಿ ಮತ್ತು ಉತ್ತರಕನ್ನಡ ಜಿಲ್ಲಾ ಕಸಾಪ ಸಹಯೋಗದಲ್ಲಿ ಪಟ್ಟಣದ ಎಸ್ಡಿಎಂ … [Read more...] about ಉತ್ತರಕನ್ನಡ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ: ಡಾ.ಪಿ.ಚಂದ್ರಿಕಾ