ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಸಿದ್ದಗೊಳ್ಳುತ್ತಿರುವ ರಾಕ್ ಗರ್ಡನ್ನಲ್ಲಿ ಮೀನುಗಾರಿಕೆಯನ್ನು ಅಭಿವ್ಯಕ್ತಿಸುವ ಸುಮಾರು 22 ಅಡಿ ಎತ್ತರದ ಸೆಲಿಬ್ರೆಷನ್ ಕಲ್ಚರ್ ಎಂಬ ಹೊಸ ಕಲಾಕೃತಿಯನ್ನು ಬೆಂಗಳೂರಿನಲ್ಲಿ ಸಿದ್ದಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು. ನಗರದ ಮಯೂರವರ್ಮ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಕಳೆದ … [Read more...] about ರಾಜ್ಯಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರ
ಸಿಮೆಂಟ್ ಶಿಲ್ಪಕಲಾ ಶಿಬಿರ
ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಅಕ್ಟೋಬರ 28 ರಿಂದ ನವೆಂಬರ 11 ರ ವರೆಗೆ ಶಿಲ್ಪಕಲಾ ಶಿಬಿರ
ಕಾರವಾರ; ಕರ್ನಾಟಕ ಶಿಲ್ಪಕಲಾ ಅಕಾಕಾಡೆಮಿ ಬೆಂಗಳೂರು ಮತ್ತು ಉ.ಕ. ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರವನ್ನು ಕಾರವಾರ ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಅಕ್ಟೋಬರ 28 ರಿಂದ ನವೆಂಬರ 11 ರ ವರೆಗೆ ಆಯೋಜಿಸಲಾಗಿದೆ. ಕರ್ನಾಟಕ ಶಿಲ್ಪಕಲಾ ಆಕಾಡಮೆ ಅಧ್ಯಕ್ಷ ಹಾಗೂ ಶಿಲ್ಪಿ ರು.ಕಾಳಚಾರ ಶಿಬಿರವನ್ನು ಉದ್ಘಾಟಿಸುವರು.. ಶಾಸಕ ಸತೀಶ್ ಕೃಷ್ಣ ಸೈಲ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ … [Read more...] about ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಅಕ್ಟೋಬರ 28 ರಿಂದ ನವೆಂಬರ 11 ರ ವರೆಗೆ ಶಿಲ್ಪಕಲಾ ಶಿಬಿರ