ಹೊನ್ನಾವರ : ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರ ಗುರುವಾರ ಭೇಟಿ ನೀಡಿದರು.ಹೊನ್ನಾವರದÀ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘ, ಗೃಂಥಾಲಯ, ಮಿಡಿಯೆಷನ್ ಸೆಂಟರ್, ಲೀಗಲ್ ಎಡ್ ಕಚೇರಿ, ವಕೀಲರಿಗೆ ಕಚೇರಿ, ಸಭಾಗೃಹ, ಇನ್ನಿತರ ಸಂಕಿರ್ಣಗಳ ನಿರ್ಮಾಣಕ್ಕೆ ಸರ್ಕಾರವು ಮೂರು ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಿದ್ದು ಯೊಜನೆಯ ಪೂರ್ವಭಾವಿಯಾಗಿ ಅಭಿಯಂತರರ ಜೊತೆಗೆ ಸ್ಥಳ ಪರಿಶೀಲಿಸಿದರು.ಈ ಸಂದÀರ್ಭದಲ್ಲಿ ಹಿರಿಯ ಸಿವಿಲ್ … [Read more...] about ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರಭೇಟಿ
ಸಿವಿಲ್ ನ್ಯಾಯಾಧೀಶ
ಭಟ್ಕಳದಲ್ಲಿ ಕೊವಿಡ್ ಜಾಗೃತಿ ಕಾರ್ಯಕ್ರಮ
ಭಟ್ಕಳ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಭಟ್ಕಳ, ವಕೀಲರ ಸಂಘ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಲಾಗಿದ್ದ ಕೋವಿಡ್ ಜಾಗೃತಿ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ … [Read more...] about ಭಟ್ಕಳದಲ್ಲಿ ಕೊವಿಡ್ ಜಾಗೃತಿ ಕಾರ್ಯಕ್ರಮ