ಹೊನ್ನಾವರ : ತಾಲೂಕಿನ ಕಾಸರಕೋಡ ಮೂಲದ ವ್ಯಕ್ತಿಯೊಬ್ಬ ಜಾಹೀರಾತಿನ ಲಿಂಕ್ ಅನ್ನು ಒತ್ತಿ ತನ್ನ ಖಾತೆಯಲ್ಲಿದ್ದ ಹಣ ಕಳೆದುಕೊಂಡ ಘಟನೆ ವರದಿಯಾಗಿದ್ದು. ಈ ಸಂಬಂಧ ವಂಚನೆಗೊಳಗಾದಾತ ಕಾರವಾರದಲ್ಲಿರುವ ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.ಹಣ ಕಳೆದುಕೊಂಡಾತ ಟೊಂಕಾ ಕಾಸರಕೋಡದ ಮೈದೀನ್ ಖಾಸೀಂ ಸಾಬ್ ಎಂಬವರಾಗಿದ್ದು ಇವರು ಕೆಲದಿನಗಳ ಹಿಂದೆ ತಮ್ಮ ಪೇಸ್ಬುಕ್ ಖಾತೆಯನ್ನು ನೋಡುತ್ತಿರುವಾಗ ಡಿಜಿಟಲ್ ಇಂಡಿಯಾ ಸಿ.ಎಸ್.ಪಿ. ಪಾಯಿಂಟ್ ಮಿನಿ … [Read more...] about ಜಾಹೀರಾತಿನ ಲಿಂಕ್ ಒತ್ತಿ ಹಣ ಕಳೆದುಕೊಂಡ ಹೊನ್ನಾವರದ ವ್ಯಕ್ತಿ !