ಶಿರಸಿ ನಗರದಲ್ಲಿ ದ್ವಿಚಕ್ರ ವಾಹನಗಳಿಗೆ ಹೆಡ್ ಲೈಟ್ ,ಹಾರನ್ ಮತ್ತು ಸೈಲೆನ್ಸರ್ ಗಳನ್ನು ಬದಲಾಯಿಸಿಕೊಂಡು ಚಾಲನೆ ವೇಳೆ ಹೆಚ್ಚಿನ ಶಬ್ದ ಉಂಟು ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಸುಮಾರು ೧೦ ಕ್ಕೂ ಹೆಚ್ಚು ವಾಹನಗಳನ್ನು ಡಿಎಸ್ಪಿ ಗೋಪಾಲಕೃಷ್ಣ ನಾಯಕ ಮತ್ತು ಸಿ.ಪಿ.ಐ ಪ್ರದೀಪ್ ಬಿ.ಯು ರವರ ಮಾರ್ಗದರ್ಶನದಲ್ಲಿ ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದು ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ … [Read more...] about ಹೆಡ್ ಲೈಟ್ ಹಾರ್ನ ಮತ್ತು ಸೈಲೆನ್ಸರ್ ಬದಲಿಸಿ ವಾಹನ ಚಲಾಯಿಸುವರಿಗೆ ಶಿರಸಿ ಫೊಲಿಸರಿಂದ ನಡೆಯಿತು ಬಿಸಿ ಮುಟ್ಟಿಸುವ ಕಾರ್ಯಚರಣೆ