ನಮ್ಮ ಪ್ರತಿಯೊಂದು ಆಚರಣೆಯಲ್ಲೂ ಒಂದು ಕಾರಣವಿರುತ್ತದೆ ಎಂಬುದು ಸುಳ್ಳಲ್ಲ.ಎಲ್ಲಾ ಧಾರ್ಮಿಕ ಆಚರಣೆಯಲ್ಲೂ ಆಧ್ಯಾತ್ಮ ಮತ್ತು ವೈಜ್ಞಾನಿಕವಾದ ಕಾರಣವಿದೆ. ಧಾರ್ಮಿಕ ಆಚರಣೆಗಳಿಂದ ನಮಗೆ ನಂಬಿಕೆ ಮತ್ತು ಆರೋಗ್ಯ ಎರಡು ದೊರೆಯುತ್ತದೆ. ನಮ್ಮ ಆಚರಣೆಯಲ್ಲಿ ಬೆಳ್ಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲುಗುವವರೆಗೂ ಆಚರಣೆಗಳಿವೆ,ಆರೋಗ್ಯವು ಇವೆ. ನಾವು ಬೆಳ್ಳಿಗ್ಗೆ ಸೂರ್ಯೋದಯ ಸಮಯದಲ್ಲಿ ಏಳಬೇಕು ಎನ್ನುತ್ತಾರೆ.ನಾವು ಆ ಸಮಯದಲ್ಲಿ ಏಳುವುದರಿಂದ ಸೂರ್ಯನ … [Read more...] about ಧಾರ್ಮಿಕ ಆಚರಣೆಯ ಸುತ್ತ,ನಮ್ಮ ಆರೋಗ್ಯ
ಸುತ್ತ
ಜಾತ್ರೆ ಏನೋ ಮುಗಿಯಿತು ಜಾತ್ರಾ ಸ್ಥಳದ ಸುತ್ತ ಪ್ಲಾಸ್ಟಿಕ್ ಕಸದ್ದೇ ಕಾರಬಾರು. ಸ್ವಚ್ಚಗೋಳಿಸುವುದೇ ದಾಂಡೇಲಿ ನಗರಸಭೇ ?
ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ದಸರಾ ಅಂಗವಾಗಿ ನಡೆಯುವ ಪ್ರಸಿದ್ದ ದಾಂಡೇಲಪ್ಪಾ ಜಾತ್ರೆಯನೋ. ಮುಗಿಯಿತು? ಆದರೆ ಜಾತ್ರೆಯಿಂದ ಉಂಟಾಗಿರುವ ಮಾಲಿನ್ಯ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವುದಂತು ಸತ್ಯ. ನೂರಾರು ಅಂಗಡಿಕಾರರು ಬಿಸಾಡಿ ಹೊಗಿರುವ ಹಾಗೂ ಸಹಸ್ರಾರು ಭಕ್ತರು, ಸಾರ್ವಜನಿಕರು ಚೆಲ್ಲಿ ಹೊಗಿರುವ ಪ್ಲಾಸ್ಟಿಕ್, ಕವರ್ , ಬಾಟಲಿಗಳು ಇತರೇ ಪರಿಸರ ಮಾರಕ ವಸ್ತುಗಳು ದಾಂಡೇಲಪ್ಪಾ ದೇವಸ್ಥಾನಕ್ಕೆ ತೇರಳುವ ನಾಲ್ಕೂ ರಸ್ತೆಗಳಲ್ಲಿ … [Read more...] about ಜಾತ್ರೆ ಏನೋ ಮುಗಿಯಿತು ಜಾತ್ರಾ ಸ್ಥಳದ ಸುತ್ತ ಪ್ಲಾಸ್ಟಿಕ್ ಕಸದ್ದೇ ಕಾರಬಾರು. ಸ್ವಚ್ಚಗೋಳಿಸುವುದೇ ದಾಂಡೇಲಿ ನಗರಸಭೇ ?