ಹಳಿಯಾಳ :ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯಾಯೋಗತುಂಬಾ ಸಹಾಯಕ, ಇಂದಿನ ಯಾಂತ್ರಿಕ ಬದುಕಿನಲ್ಲಿದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ನಾವು ಯೋಗದಕಡೆಗೆ ಸಾಗಬೇಕಾಗಿದೆ. ಇಡೀಜಗತ್ತುಇಂದುಯೋಗದಕಡೆ ಹೆಜ್ಜೆ ಹಾಕುತ್ತಿದೆ.ಅಶಾಂತಿಯ ಬದುಕಿನಲ್ಲಿಆನಂದವನ್ನುಅನುಭವಿಸಲು “ಆನಂದಅನುಭೂತಿ ” ಶಿಬಿರ ತುಂಬಾ ಸಹಕಾರಿಯಾಗಿದೆ. ಎಂದು ಹೈದರಾಬಾದಿನ ಕೃಷಿ ವಿಸ್ತರಣಾಕೇಂದ್ರದಡೆಪ್ಯೂಡಿಡೈರೆಕ್ಟ್ರ್ಯುವ ವಿಜ್ಞಾನಿ ಡಾ||ಮಹಾಂತೆಶ ಶಿರೂರ ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಅವರು … [Read more...] about ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯೆ :ಡಾ|| ಮಹಾಂತೇಶ ಶಿರೂರ