ಹಳಿಯಾಳ:- ಹಳಿಯಾಳ-ದಾಂಡೇಲಿ-ಜೋಯಿಡಾ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾಗಿರುವ ಆರ್ ವಿ ದೇಶಪಾಂಡೆ ಅವರ ಕುರಿತು ಸುಳ್ಳು ಹೇಳಿಕೆಗಳನ್ನು ನೀಡುವುದು ಹಾಗೂ ವಿನಾಕಾರಣ ಟಿಕೆ ಮಾಡುವ ಪ್ರವೃತ್ತಿಯನ್ನು ಮಾಜಿ ಶಾಸಕ ಸುನೀಲ್ ಹೆಗಡೆ ನಿಲ್ಲಿಸಲಿ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಸುನೀಲ್ ಹೆಗಡೆ … [Read more...] about ಶಾಸಕ ಆರ್ ವಿ ದೇಶಪಾಂಡೆ ವಿರುದ್ದ ಸುಳ್ಳು ಹೇಳಿಕೆಗಳನ್ನು ಮಾಡುವುದನ್ನು ಮಾಜಿ ಶಾಸಕ ಸುನೀಲ್ ಹೆಗಡೆ ಬಿಡಲಿ- ಬ್ಲಾಕ್ ಕಾಂಗ್ರೆಸ್ ಎಚ್ವರಿಕೆ.
ಸುಭಾಷ ಕೊರ್ವೆಕರ
ಹಿಂದೂ ಅಜೆಂಡಾ ಮೇಲೆ ಬಿಜೆಪಿ ಪಕ್ಷ ಗೆಲುವು ಸಾಧಿಸುವುದು ಸಾಧ್ಯವಿಲ್ಲ – ಸುಭಾಷ ಕೊರ್ವೆಕರ
ಹಳಿಯಾಳ : ಬಿಜೆಪಿ ಪಕ್ಷದವರು ಹಿಂದೂ ಅಜೆಂಡಾ ಮೇಲೆ ಆರಿಸಿ ಬರುತ್ತೇವೆ ಎಂದು ಕಣಸು ಕಾಣುತ್ತಿದ್ದು ಅದು ಅವರ ಭ್ರಮೆಯಾಗಿದ್ದು ನನಸಾಗಲು ಸಾಧ್ಯವಿಲ್ಲ ಹಿಂದೂ ಅಜೆಂಡಾ ಎಲ್ಲೂ ಕೆಲಸ ಮಾಡಲ್ಲ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸುನಿಲ್ ಹೆಗಡೆ ಅವರು ಇತ್ತೀಚೆಗೆ ದಾಂಡೇಲಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಸಚಿವ ದೇಶಪಾಂಡೆ … [Read more...] about ಹಿಂದೂ ಅಜೆಂಡಾ ಮೇಲೆ ಬಿಜೆಪಿ ಪಕ್ಷ ಗೆಲುವು ಸಾಧಿಸುವುದು ಸಾಧ್ಯವಿಲ್ಲ – ಸುಭಾಷ ಕೊರ್ವೆಕರ