ಯಲ್ಲಾಪುರ : 'ಕೋವಿಡ್ ಕಾರಣದಿಂದ ಜನರು ಮನೆಯಲ್ಲಿ ಕುಳಿತರೂ ಅವರ ಸುರಕ್ಷತೆಯ ದೃಷ್ಠಿಯಿಂದ ಮನೆಯಿಂದ ಹೊರಗೆ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ ಅವರ ಸುರಕ್ಷಿತವಾಗರಬೇಕೆಂದು ಅವರಿಗೆ ಸುರಕ್ಷಾ ಕಿಟ್ ನೀಡುವ ಕಾರ್ಯವನ್ನು ಬಿಜೆಪಿ ಯುವ ಮೋರ್ಚಾ ಮಾಡುತ್ತಿದೆ' ಎಂದು ಬಿಜೆಪಿ ಯುವ ಮೋರ್ಚಾರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ ಹೇಳಿದರು.ತಾಲ್ಲೂಕು ಬಿಜೆಪಿ ಕಾರ್ಯಾಲಯದಲ್ಲಿ ಪತ್ರಕರ್ತರಿಗೆ ಸ್ಟೀಮರ್ ಸೇರಿದಂತೆ ಸುರಕ್ಷಾ ಕಿಟ್ ವಿತರಿಸಿ … [Read more...] about ಬಿಜೆಪಿ ಯುವಮೋರ್ಚಾ ದಿಂದ ಸುರಕ್ಷಾ ಕಿಟ್ ವಿತರಣೆ