ಕಾರವಾರ: ಆರೋಗ್ಯದಿಂದ ಜೀವಿಸುವದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಾಧೀಶ ಟಿ.ಗೊವಿಂದಯ್ಯ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾನೂನು ಸೇವಾ ಪ್ರಾಧಿಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿ.ಹೆಚ.ಒ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಚ್.ಐ.ವಿ ಸೋಂಕು ಭಾದಿತರು ಕೂಡಾ ಸಾಮಾಜಿಕವಾಗಿ ಬದುಕುವ, ಆರೋಗ್ಯ ಪಡೆಯುವ … [Read more...] about ಆರೋಗ್ಯದಿಂದ ಜೀವಿಸುವದು ಪ್ರತಿಯೊಬ್ಬರ ಮೂಲಭೂತ ಹಕ್ಕು;ನ್ಯಾಯಾಧೀಶ ಟಿ.ಗೊವಿಂದಯ್ಯ