ಹೊನ್ನಾವರ ;ಸಿಲೆಕ್ಟ್ ಫೌಂಡೇಶನ್ (ರಿ.) ಹಾಗೂ ಶ್ರೀ ವೀರಾಂಜನೇಯ ಯಕ್ಷಮಿತ್ರಮಂಡಳಿ (ರಿ) ಬಂಗಾರಮಕ್ಕಿ. ಇವರ ಸಹಯೋಗದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿನಡೆದ ಯಕ್ಷಪೂರ್ಣಿಮೆಯ ಸಮಾರೋಪ ಸಮಾರಂಭದಲ್ಲಿ ಹಿರಿಯ ಸ್ತ್ರೀ ವೇಷಧಾರಿಯಾದ ಶಿರಳಗಿಯ ಭಾಸ್ಕರ ಜೋಶಿಅವರಿಗೆ ಯಕ್ಷಾಂಜನೇಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾಸ್ಕರ ಜೋಶಿ ಮಾತನಾಡ್ತಿ ತಮ್ಮ ಯಕ್ಷಗಾನ ಜೀವನದಲ್ಲಿ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಂತಹ ಅದ್ಭುತ ಕಲಾವಿದರ ಒಡನಾಟವು ಆಗಿರುವುದು … [Read more...] about ಭಾಸ್ಕರ ಜೋಶಿಅವರಿಗೆ ಯಕ್ಷಾಂಜನೇಯ ಪ್ರಶಸ್ತಿ