ಹೊನ್ನಾವರ: ಸ್ನೇಹ ಸೌಹಾರ್ದತೆಯ ಮೂಲಕ ಹೊಸ ಯುಗವನ್ನು ಕಟ್ಟಲು ಯುವಕರು ಮುಂದಾಗಬೇಕು ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.ತಾಲೂಕಿನ ಮುಟ್ಟಾ ಗ್ರಾಮದ ಹಾಡಗೇರಿಯ ಶ್ರೀ ಮಹಾಗಣಪತಿ ಗೆಳೆಯರ ಬಳಗದ ಆಶ್ರಯದಲ್ಲಿ ಆಯೋಜಿಸಿದ ಕ್ರೀಡೆ ಮತ್ತು ಸಾಂಸ್ಕತಿಕ ಕಾರ್ಯಕ್ರಮ ಒಳಗೊಂಡ `ಹಾಡಗೇರಿ ಹಬ್ಬ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಒಗ್ಗಟ್ಟಾದರೆ ಏನನ್ನಾದರೂ ಸಾಧಿಸಲು ಸಾಧ್ಯ. ಪ್ರತಿಯೊಂದು ಕುಟುಂಬವೂ ಮಕ್ಕಳ ಶಿಕ್ಷಣಕ್ಕೆ … [Read more...] about ಯುವಕರು ಸ್ನೇಹ – ಸೌಹಾರ್ದತೆಯ ಮೂಲಕ ಹೊಸ ಯುಗ ಕಟ್ಟಬೇಕು : ಮಂಕಾಳ ವೈದ್ಯ