ಹೊನ್ನಾವರ “ಇಂದಿನ ಜಗತ್ತು ತೀವ್ರ ಸ್ಫರ್ಧಾತ್ಮಕವಾಗಿದ್ದು, ಅಂಕಗಳಿಕೆಯ ಕಲಿಕೆಗಿಂತ, ಉದ್ಯೋಗಾವಕಾಶಗಳನ್ನು ತಂದುಕೊಡುವ ಜ್ಞಾನಕೇಂದ್ರತ ಕಲಿಕೆ ತುಂಬ ಮಹತ್ವಪೂರ್ಣವಾದದ್ದು” ಎಂದು ಬ್ರಹ್ಮಾವರದ ಸರೇನ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕರಾದ ವಿ. ಚಂದ್ರಕಾಂತ ಹೇಳಿದರು. ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಏರ್ಪಡಿಸಿದ್ದ, ‘ನಾಗರಿಕ ಸೇವಾ ಪರೀಕ್ಷೆಗಳ ಸಿದ್ದತೆ’ಯ ಕುರಿತಾದ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ … [Read more...] about ಅಂಕಗಳಿಕೆಯ ಕಲಿಕೆಗಿಂತ, ಉದ್ಯೋಗಾವಕಾಶಗಳನ್ನು ತಂದುಕೊಡುವ ಜ್ಞಾನಕೇಂದ್ರತ ಕಲಿಕೆ ತುಂಬ ಮಹತ್ವಪೂರ್ಣವಾದದ್ದು;ವಿ. ಚಂದ್ರಕಾಂತ