ನಡೆಯುವ ಹಾದಿಯಲ್ಲಿ ಮುಳ್ಳು ಬಿದ್ದಿದ್ದರೆ ಬದಿಗೆ ಸರಿದು ಹೋಗುವುದು ಬುದ್ಧಿವಂತಿಕೆ ಅದೇ ಮುಳ್ಳನ್ನು ಎತ್ತಿ ಬದಿಗೆ ಹಾಕಿ ಹೋಗುವುದು ಹೃದಯವಂತಿಕೆ ಅನಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ಗೌಡಕುಳಿ ಭಾಗದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಹಾಗೂ ದಾರಿದೀಪ ಹಾಳಾಗಿದ್ದು ಅದನ್ನು ದುರಸ್ಥಿಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರಾದರೂ ಸ್ಥಳಿಯಾಡಳಿತ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜನಪ್ರತಿನಿಧಿಗಳನ್ನು ದೂರಿ … [Read more...] about ಊರಿಗೆ ದಾರಿದೀಪವಾದ ಉತ್ಸಾಹಿ ಯುವಕರು