ಯಲ್ಲಾಪುರ: ಇಂದು ಜ್ಞಾನ ಕೇವಲ ಜಾಲತಾಣಗಳಿಂದ ಪಡೆಯಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ . ಆದರೆ ಅದನ್ನು ವಾಸ್ತವಿಕ ನೆಲೆಯಲ್ಲಿ ಅಧ್ಯಯನ ಮಾಡಬೇಕಾದರೆ ಪುಸ್ತಕ ,ಪತ್ರಿಕೆಗಳೇ ನಂಬಲರ್ಹ ಮೂಲಗಳಾಗಿವೆ. ಪುಸ್ತಕಗಳು ಪ್ರತಿ ಮಗುವಿಗೂ ಜ್ಞಾನದ ಭಂಡಾರವಾಗಿ ಮಸ್ತಕಕ್ಕೆ ಎರೆಯುತ್ತದೆ.ಅತ್ಯಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಒಪ್ಪ ಓರಣ ವಾಗಿಸಿ ನಿರ್ವಹಣೆ ಮಾಡುತ್ತ ಓದುಗರಿಗೆ ,ಅಧ್ಯಯನ ಶೀಲ ಮನಸ್ಸಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ … [Read more...] about ಯಲ್ಲಾಪುರದಲ್ಲಿ ಗ್ರಂಥಪಾಲಕರ ದಿನಾಚರಣೆ