https://youtu.be/CvcUcqam1tsಹಳಿಯಾಳ: ಹಳಿಯಾಳದ ಶಿವಪ್ರತಿಷ್ಠಾನ ಹಾಗೂ ದುರ್ಗಾದೌಡ ಸಮಿತಿಯಿಂದ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯರ್ಯಕ್ರಮ “ದುರ್ಗಾದೌಡ-ಧಾರ್ಮಿಕ ನಡಿಗೆ” ಅಭೂತಪೂರ್ವವಾಗಿದ್ದು, ಹೀಗೆ ತನ್ನ ವೈಭವವನ್ನು ಉಳಿಸಿಕೊಂಡು ಮುಂದುವರೆಯಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾರೈಸಿದ್ದಾರೆ.ದಿ.10 ನವರಾತ್ರಿಯ ಆರಂಭದಲ್ಲಿ ಪ್ರಾರಂಭವಾದ ದುರ್ಗಾದೌಡ ಬುಧವಾರ 8ನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವ … [Read more...] about ಶಿವಪ್ರತಿಷ್ಠಾನದ ಕಾರ್ಯ ಶ್ಲಾಘನೀಯ – ದುರ್ಗಾದೌಡ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಸಚಿವರಿಂದ ಪ್ರಶಂಸೆ 8 ದಿನ ಪೂರೈಸಿದ ದೌಡ