ಹೊನ್ನಾವರ: ತಾಲೂಕಿನ ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕøತಿಕ ಕ್ರೀಡಾ ಸ0ಘ ಹಾಗೂ ಹಳ್ಳೇರ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಬೇಡ್ಕರ್ಜಯಂತಿಯನ್ನು ಮಾಜಿ ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿ ದೇಶಕ್ಕೆ ಬಹುದೊಡ್ಡ ಸಂವಿಧಾನ ಕೊಡುಗೆ ನೀಡುವ ಮೂಲಕ ಸರ್ವರಿಗೂ ಸ್ವಾಭಿಮಾನ, ಸ್ವಾವಲಂಬನೆ ಜೀವನ ನಡೆಸಲು ಪ್ರೇರಕರಾದ ಮಹಾನ್ ಚೇತನರಾಗಿದ್ದಾರೆ. ಅವರ ಚಿಂತನೆಯ ಅರಿವಿನೊಂದಿಗೆ ನಾವೆಲ್ಲರು ಸಾಗಬೇಕಿದೆ ಎಂದರು.ಸಂಘಟನೆಯ ವತಿಯಿಂದ ಮಾಜಿ … [Read more...] about ಅಂಬೇಡ್ಕರರು ಸ್ವಾವಲಂಬನಾ ಜೀವನಕ್ಕೆ ಪ್ರೇರಕ : ಮಂಕಾಳ ವ್ಯೆದ್ಯ