ಸೈನಿಕರ ತಾಳ್ಮೆಗೆಡುವ ಮುನ್ನ ಸೈನಿಕರ ಮೇಲೆ ದಾಖಲಿಸಲಾದ ಅಪರಾಧವನ್ನು ಹಿಂಪಡೆಯಿರಿ ಮತ್ತು ಕಾಶ್ಮೀರದಲ್ಲಿ `ರಾಷ್ಟ್ರಪತಿ ಆಡಳಿತ' ಹೇರಿ ! - ಹಿಂದುತ್ವವಾದಿ ಸಂಘಟನೆಗಳ ಬೇಡಿಕೆ ಕಾಶ್ಮೀರದ ಸರ್ಕಾರವು ಒಂದೆಡೆ ಭಾರತೀಯ ಸೈನಿಕರ ಮೇಲೆ ಕಲ್ಲೆಸೆಯುವ 9730 ದೇಶದ್ರೋಹಿಗಳ ಮೇಲಿನ ಅಪರಾಧವನ್ನು ಹಿಂಪಡೆಯುತ್ತದೆ ಮತ್ತೊಂದೆಡೆ ಸೈನಿಕರು ಆತ್ಮರಕ್ಷಣೆಗಾಗಿ ಮಾಡಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಲ್ಲುತೂರಾಟ ಮಾಡುವ ದೇಶದ್ರೋಹಿಗಳು ಮೃತಪಟ್ಟರೆಂದು ಸೈನಿಕರ ಮೇಲೆ ಅಪರಾಧವನ್ನು … [Read more...] about ದೇಶವಿರೋಧಿ ಘೊಷಣೆ ಕೂಗುವವರನ್ನು ನಿಯಂತ್ರಿಸಲು ನೂತನ ಕಾನೂನು ರೂಪಿಸಿ !
ಹಗಲು ರಾತ್ರಿ
ಕರ್ತವ್ಯದಲ್ಲಿರುವಾಗ ಮೃತ ಪಟ್ಟ ಪೊಲೀಸ್ ಸಿಬ್ಬಂದಿಗೆ ಭಾವಪೂರ್ಣ ಶೃದ್ದಾಂಜಲಿ
ಕಾರವಾರ: ದೇಶದ ಗಡಿ ಕಾಯುವ ಸೈನಿಕರಿಗೆ ಸರಿ ಸಮಾನವಾಗಿ ಕೆಲಸ ಮಾಡುವ ಪೊಲೀಸರನ್ನು ಜನತೆ ಗೌರವಿಸಬೇಕಿದೆ ಎಂದು ಜಿಲ್ಲಾ ನ್ಯಾಯಾದೀಶ ವಿ.ಎಸ್. ಧಾರವಾಡಕರ್ ಹೇಳಿದರು. ಪೊಲೀಸ್ ಪೇರೆಡ್ ಮೈದಾನದಲ್ಲಿ ಶನಿವಾರ ನಡೆದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮತರಾದ ಪೊಲೀಸರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದಾಗಿದೆ. ಕರ್ತವ್ಯದಲ್ಲಿದ್ದಾಗ ಮಡಿದ ಪೊಲೀಸರನ್ನು ಸ್ಮರಿಸುವ … [Read more...] about ಕರ್ತವ್ಯದಲ್ಲಿರುವಾಗ ಮೃತ ಪಟ್ಟ ಪೊಲೀಸ್ ಸಿಬ್ಬಂದಿಗೆ ಭಾವಪೂರ್ಣ ಶೃದ್ದಾಂಜಲಿ