ಕಾರವಾರ:ವಾಣಿಜ್ಯ ಬಂದರಿಗೆ ಆಗಮಿಸುವ ಹಡಗುಗಳಿಗೆ ಅನುಕೂಲವಾಗುವಂತೆ ಅರಬ್ಬಿ ಸಮುದ್ರದಂಚಿನಡಿ ತುಂಬಿರುವ ಹೂಳು ತೆಗೆಯಲು ಬಂದರು ಇಲಾಖೆ ಸಿದ್ದವಾಗಿದೆ. ಈಗಾಗಲೇ ಹೂಳು ತೆಗೆಯುವ ಸಂಬಂಧ ಸರ್ವೆಕಾರ್ಯ ಶುರುವಾಗಿದ್ದು, ಸಿಂಗಾಪುರದಿಂದ ಬಂದ ಹಡಗು ಸರ್ವೆ ನಡೆಸಿ ಕಾಮಗಾರಿ ಆರಂಭಿಸುವದು ಮಾತ್ರ ಬಾಕಿಯಿದೆ. ಬೈತಖೋಲ್ ವಾಣಿಜ್ಯ ಬಂದರಿನಲ್ಲಿ ಹೂಳಿನ ಸಮಸ್ಯೆ ಶುರುವಾಗಿದ್ದರಿಂದ ಹಡಗುಗಳ ಆಗಮನಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹೂಳು ಎತ್ತುವ ಪ್ರಕ್ರಿಯೆ ನಡೆಸಲು … [Read more...] about ಸಮುದ್ರದ ಹೂಳೆತ್ತಲು ಆಗಮಿಸಿದ ಹಡಗು – ಹೂಳಿನ ಸಮಸ್ಯೆಗೆ ಮುಕ್ತಿ