ಹೊನ್ನಾವರ ತಾಲೂಕಿನ ಗುಂಡಬಾಳ ನದಿಗೆ ಬಿದ್ದು ವ್ಯಕ್ತಿಯೊರ್ವ ಮ್ರತಪಟ್ಟ ಘಟನೆ ಸೋಮವಾರ ನಡೆದಿದೆ.ಮ್ರತಪಟ್ಟ ವ್ಯಕ್ತಿ ಹೊನ್ನಾವರ ತಾಲೂಕಿನ ಹಡಿನಬಾಳ ಪ್ಲಾಟ್ ಕೇರಿಯ 45 ವರ್ಷದ ರಾಜು ದೇವಿದಾಸ ಮಹಾಲೆ ಎಂದು ಗುರುತಿಸಲಾಗಿದೆ.ವೃತ್ತಿಯಲ್ಲಿ ಕ್ಷೌರಿಕರಾಗಿದ್ದು ಸೋಮವಾರ ಬೆಳಗ್ಗೆ 11-30 ಗಂಟೆ ಸಮಯಕ್ಕೆ ಹಡಿನಬಾಳದ ಪ್ಲಾಟ್ಕೇರಿಯ ಹಡಿಬಾಳಹೊಳೆ ದಡದಲ್ಲಿ ತನ್ನ ಮೊಬೈಲ್ ಹಾಗು ಚಪ್ಪಲಿ ಇಟ್ಟು ಹೊಳೆಯಲ್ಲಿ ಆಕಸ್ಮಿಕವಾಗಿ ಜಾರಿಯೊ ಅಥವಾ ಆತ್ಮಹತ್ಯೆ ಮಾಡಿ … [Read more...] about ಗುಂಡಬಾಳ ಹೊಳೆಗೆ ಜಿಗಿದು ವ್ಯಕ್ತಿಯೊರ್ವ ಆತ್ಮಹತ್ಯೆ