ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ.. ಮೆತ್ತನೆ ಹಾಸಿಗೆ ಸುಖದ ಸುಪತ್ತಿಗೆ ಬಾರದು ನಿದ್ದೆ ಧನಿಕನಿಗೆ…ಎನ್ನುವ ಕನ್ನಡ ಚಲನಚಿತ್ರ ಗೀತೆಯನ್ನು ಬಹಳಷ್ಟುಜನ ಕೇಳಿರುತ್ತೇವೆ. ಆದರೆ ಭೂಮಿಯನ್ನೇ ಹಾಸಿಗೆ ಮಾಡಿಕೊಂಡವರ ಕಡು ಕಷ್ಟದ ಬದುಕಿನ ಒಳ ನೋಟ ಹೊರ ಜಗತ್ತಿಗೆ ತೆರೆದುಕೊಳ್ಳುವುದಕ್ಕಿಂತ ಅನುಕಂಪದ ಮಾತುಗಳಲ್ಲಿ ಕಳೆದು ಹೋಗುವದೇ ಹೆಚ್ಚು. ತಾಲೂಕಿನ ಹಳದಿಪುರ ಮತ್ತು ಕರ್ಕಿಯ ನಡುವೆ ಹೆದ್ದಾರಿ ಪಕ್ಕದಲ್ಲಿ ಉಟ್ಟುಬಿಟ್ಟ ಹಳೆಯ ಸೀರೆಗಳನ್ನೇ ಬಳಸಿ … [Read more...] about ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ – ಅಲೆಮಾರಿಗಳ ಬದುಕು ಬವಣೆ