ಹೊನ್ನಾವರ :ಮನೆಯೊಳಗಿದ್ದ ಮಾಂಗಲ್ಯ ಸರ ಕಳುವಾದ ಕುರಿತು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸರಿಗೆ ಈ ಹಿಂದೆ ಬೈಕ್ ಕಳ್ಳತನ ನಡೆದಿರುವ ಸಂಗತಿಯೂ ಹೊರಬಂದಿದ್ದು ಸರಗಳ್ಳನ ಜೊತೆ ಬೈಕ್ ಕಳ್ಳನೂ ಬಂಧಿತನಾಗಿದ್ದಾನೆ. ಕಾಸರಕೋಡನ ಪರಮೇಶ್ವರ ಗೌಡ ಮತ್ತು ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಾಸೀರ್ ಅಹಮ್ಮದ್ ಸಯೀದ್ ಇಮಾಮ್ ಸಾಬ್ ಬಂಧಿತ ಆರೋಪಿಗಳಾಗಿದ್ದು ಇವರಿಂದ ಕಳುವಾಗಿದ್ದ ಚಿನ್ನದ ಮಾಂಗಲ್ಯ ಸರ ಮತ್ತು ಬೈಕ್ನ್ನು ಪಿಎಸ್ಐ ಆನಂದಮೂರ್ತಿ ವಶಪಡಿಸಿಕೊಂಡು … [Read more...] about ಸರಗಳ್ಳನನ್ನು ಬೆನ್ನುಹತ್ತಿದ್ದಕ್ಕೆ ಬೈಕ್ ಕಳ್ಳನೂ ಸಿಕ್ಕ