ಜೋಯಿಡಾ ತಾಲೂಕಿನ ಕಾನೇರಿ ಬ್ರೀಡ್ಜ ಬಳಿ ಬಂದ ಬಾರಿ ಮಳೆಯಿಂದಾಗಿ ಗಟಾರ ತುಂಬಿ ಬ್ರೀಡ್ಜ ಮೇಲೆ ನೀರು ತುಂಬಿಕೊಮಡ ದೃಶ್ಯ ಕಂಡು ಬಂತು. ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ನೀರು ಉತ್ತಮವಾಗಿ ಹರಿಯುತ್ತಿದೆ, ಆದರೆ ಗಟಾರಗಳನ್ನು ಸರಿಪಡಿಸಬೇಕಾದ ಲೋಕೋಪಯೋಗಿ ಇಲಾಕೆ ಮತ್ತು ಇತರ ಸಂಭಂದ ಪಟ್ಟ ಇಲಾಕೆಗಳು ಮಾತ್ರ ಏನು ಕ್ರಮ ಕೈಗೊಳ್ಳದೇ ಇರುವುದು ವಾಹನ ಸವಾರರಿಗೆ ತೊಂದರೆಗಿಡು ಮಾಡಿದೆ. ತಾಲೂಕಿನ ಹಲವಾರು ಕಡೆಗಳಲ್ಲಿ ಗಟಾರ ಸ್ವಚ್ಚ ಮಾಡಿಯೇ ಇಲ್ಲ, ಇದರಿಂದಾಗಿ … [Read more...] about ಜೋಯಿಡಾ ಕಾನೇರಿ ಸೇತುವೆ ಮೇಲೆ ಹರಿಯುತ್ತಿರುವ ಗಟಾರ ನೀರು
ಹರಿಯುತ್ತಿರುವ
ಶರಾಬಿ ಹೊಳೆಗೆ ಹರಿಯುತ್ತಿರುವ ಮಲಿನ ನೀರು
ಭಟ್ಕಳ:ಸರಕಾರ ನದಿ, ತೊರೆ, ಕೆರೆಗಳನ್ನು ಸ್ವಚ್ಚವಾಗಿಟ್ಟುಕೊಂಡು ಪರಿಸರವನ್ನು ಉಳಿಸುವಂತೆ ಸದಾ ಕಾಲ ಜಾಗೃತಗೊಳಿಸುತ್ತಿರುತ್ತದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವುದು, ಸ್ವಚ್ಚತೆಯ ಕಾರ್ಯ ವ್ಯಾಪಕವಾಗಿ ಸರಕಾರದ ನೆರವಿನಿಂದ ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಇದೇ ಉತ್ತರ ಕನ್ನಡದ ನದಿಯೊಂದು ಒಳಚರಂಡಿ ನೀರಿನಿಂದಾಗಿ ಕಲುಷಿತಗೊಂಡು ರೋಗ ಹರಡುವ ಭೀತಿ ಇದ್ದರೂ ಸರಕಾರವಾಗಲೀ, ಸಂಘ … [Read more...] about ಶರಾಬಿ ಹೊಳೆಗೆ ಹರಿಯುತ್ತಿರುವ ಮಲಿನ ನೀರು