ಹೊನ್ನಾವರ : ಗೊಬ್ಬರ, ಔಷಧ, ನೀರು, ಆರೈಕೆ ಯಾವುದನ್ನೂ ವಿಶೇಷವಾಗಿ ಬಯಸದೆ ತಾನು ನಿಂತ ಸ್ಥಳದಿಂದಲೇ ನೂರಾರು ವರ್ಷ ಶುದ್ಧ, ಸತ್ವಭರಿತ ರುಚಿಕರವಾದ ಸಾವಯವ ಹಣ್ಣು ನೀಡುವ ಹಲಸಿನ ಮರ ನೀಡುವ ಹಣ್ಣು, ಕಾಯಿ ಪೋಷಕಾಂಶಗಳು ತುಂಬಿದ ಜೀವಾಮೃತ ಎಂಬುದು ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದಲೂ ಖಚಿತವಾಗಿದ್ದು ಮಧುಮೇಹ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.ಹಿರಿಯರು ತೋಟ, ಗದ್ದೆಯ ಸುತ್ತಲೂ ಕಟ್ಟಿಗೆಗಾಗಿ ನೆಟ್ಟ ಮರ ಕೊಳೆತು … [Read more...] about ಹಲಸೆಂಬ ಸತ್ವಭರಿತ ಜೀವಾಮೃತ